Tuesday 20 March 2012
ಭೋಜನ ಮಾಡುವ ಮೊದಲು ಹೇಳಬೇಕಾದ ಶ್ಲೋಕ.
ಅನ್ನಪೂರ್ಣೇ ಸದಾಪೂರ್ಣೇ ಶಂಕರಃ ಪ್ರಾಣವಲ್ಲಭೇ |
ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ ||
Monday 19 March 2012
ವಾಸ್ತವ ಲೋಕ - ಕಲ್ಪನಾ ಲೋಕ
ಜೀವನ ಬಲು ದುಸ್ತರ, ಜೀವನ ಬಲು ದುಸ್ತರ
ವಾಸ್ತವ ಲೋಕದಲಿ!!
ಜೀವನ ಬಲು ಸುಂದರ , ಜೀವನ ಬಲು ಸುಂದರ
ಕಲ್ಪನಾ ಲೋಕದಲಿ!!
ವಾಸ್ತವ-ಕಲ್ಪನಾ ಲೋಕದಲಿ ನರಳುತಿಹನು ಮನುಜ.
ಸ್ನೇಹದಿಂದ ನಿಮ್ಮ ಗೆಳತಿ
*ಸ್ನೇಹಜೀವಿ-ಭಾವನಾಜೀವಿ*
Newer Posts
Older Posts
Home
Subscribe to:
Posts (Atom)