" ಮೊದಲು ಮಾನವನಾಗು" ಉಷಾ ನವರತ್ನರಾಮ್ ರವರ ಒಂದು ಉತ್ತಮ, ಭಾವನಾತ್ಮಕ ಸಾಮಾಜಿಕ ಕಾದಂಬರಿ,
ಈ ಕಾದಂಬರಿಯ ಮುನ್ನುಡಿ,
ಡಾಕ್ವ್ರರ್ ಗಳು ದೇಹದಲ್ಲಿನ ಕಾಯಿಲೆಗಳಗೆ ಔಷದಿ ಕೊಡ್ತಾರೆ. ಚಿಕಿತ್ಸೆ ನೀಡುತ್ತಾರೆ. ಶಸ್ರ್ರ ಚಿಕಿತ್ಸೆ ಮಾಡುವಾಗ ಕಾಯಿಲೆ ಅಂಟಿರುವ ಭಾಗವನ್ನು ಕತ್ತರಿಸಿ ಹಾಕುತ್ತಾರೆ. ಈಗ ವಿಜ್ಙಾನ ಎಷ್ಟು ಮುಂದುವರೆದಿದೆ ಎಂದರೆ ಎಂತಹ ಭಯಂಕರ ಕಾಯಿಲೆ ಬಂದರೂ ಅದಕ್ಕೆ ಚಿಕಿತ್ಸೆ ನೀಡಿ ವಾಸಿ ಮಾಡುವ ಶಕ್ತಿಯಿದೆ. ಆದರೆ ಈ ಚಿಕಿತ್ಸೆ ಆದ ರೋಗಿ ಮಾನಸಿಕವಾಗಿ ತುಂಬಾ ಬಳಲುತ್ತಾನೆ ಎಂಬುದನ್ನು ಮರೆಯುತ್ತಾರೆ.
ಈ ಕಾದಂಬರಿಯಲ್ಲಿ ಒಬ್ಬ ಹುಡುಗನ ಕೊಳೆತ ಕಾಲನ್ನು ಕತ್ತರಿಸಿ ಹಾಕಲಾಯಿತು, ಆಗ ಹುಡುಗ ಅಳುತ್ತಿದ್ದ. ಬರಿಯ ನೋವಿನಿಂದ ಮಾತ್ರವಲ್ಲ, ತಾನು ಮುಂದೆ ಎದುರಿಸಬೇಕಾದ ಬದುಕನ್ನು ನೆನೆದು ಅಳುತ್ತಿದ್ದ. ತಾನು ಕುಂಟ-ಅಂಗವಿಕಲ ಅನ್ನೂದನ್ನು ಅವನು ಎದುರಿಸಬೇಕಾಗಿತ್ತು. ಕೃತಕ ಕಾಲಗಳ ಜೋಡಣೆಯಾದರೂ ಕೂಡ ಅವನು ಮೊದಲಿನ ವ್ಯಕ್ತಿ ಅಲ್ಲ,
ಈ ಸಂಧರ್ಭದಲ್ಲಿ ಡಾಕ್ಟ್ರರ್ ಗಳು ಎಷ್ಟೇ ಧೈರ್ಯ ಹೇಳಿದರೂ ಸಹ ಇದು ಯಾವ ರೀತಿಯಲ್ಲಿ ಸಹಾಯ, ಸಹಕಾರ ನೀಡಬಲ್ಲದು, ಎಂಬುದು ಈ ಕಾದಂಬರಿಯಲ್ಲಿನ ಡಾಕ್ಟ್ರರ್ ಪುರುರವರ ವಾರದ, " ನಾವು ತಜ್ಣ ವೈದ್ಯರು, ಸರ್ಜನ್ ಗಳು, ಅದರೊಂದಿಗೆ ನಾವು ಮಾನವರು ಕೂಡ!"
ಚಿಕ್ಕವಯಸ್ಸಿನ ಬದುಕಿನ ಹೊಂಗನಸು ಹೊತ್ತು ವೈವಾಹಿಕ ಜೀವನದ ಮೆಟ್ಟಲೇರಲು ಹವಣಿಸುತ್ತಿದ್ದ ಪೂಜಿತಾಳಿಗೆ ಶಸ್ರ್ರಚಿಕಿತ್ಸೆಯಲ್ಲಿ ಅವಳ ಹೆಣ್ತತನ ತಾಯ್ತನದ ಬಲಿಯಾಗುತ್ತದೆ. ಅದನ್ನು ಅವಳು ಹೇಗೆ ಎದುರಿಸುತ್ತಾಳೆ? ಅದರಿಂದ ಅವಳ ಸುತ್ತಮುತ್ತಲಿನ ವ್ಯಕ್ತಿಗಳ ಬದುಕಿನಲ್ಲಿ ಬಿರುಗಾಳಿಯೇಕೆ ಏಳುತ್ತದೆ ಎನ್ನುವುದೇ ಕಾದಂಬರಿಯ ಕಥೆ,
ಈ ಕಾದಂಬರಿಯಲ್ಲಿ ಬರುವ ಪ್ರಮುಖ ಪಾತ್ರಗಳು "
ಡಾ! ಪುರು, ಡಾ! ಸಂಕಲ್ಪ
ಡಾ! ದಿನಕರ್ ಡಾ! ಭಾರ್ಗವ
ಸದಾನಂದ, ಪೂಜಿತಾ
ಈ ಕಾದಂಬರಿಯ ಮುನ್ನುಡಿ,
ಡಾಕ್ವ್ರರ್ ಗಳು ದೇಹದಲ್ಲಿನ ಕಾಯಿಲೆಗಳಗೆ ಔಷದಿ ಕೊಡ್ತಾರೆ. ಚಿಕಿತ್ಸೆ ನೀಡುತ್ತಾರೆ. ಶಸ್ರ್ರ ಚಿಕಿತ್ಸೆ ಮಾಡುವಾಗ ಕಾಯಿಲೆ ಅಂಟಿರುವ ಭಾಗವನ್ನು ಕತ್ತರಿಸಿ ಹಾಕುತ್ತಾರೆ. ಈಗ ವಿಜ್ಙಾನ ಎಷ್ಟು ಮುಂದುವರೆದಿದೆ ಎಂದರೆ ಎಂತಹ ಭಯಂಕರ ಕಾಯಿಲೆ ಬಂದರೂ ಅದಕ್ಕೆ ಚಿಕಿತ್ಸೆ ನೀಡಿ ವಾಸಿ ಮಾಡುವ ಶಕ್ತಿಯಿದೆ. ಆದರೆ ಈ ಚಿಕಿತ್ಸೆ ಆದ ರೋಗಿ ಮಾನಸಿಕವಾಗಿ ತುಂಬಾ ಬಳಲುತ್ತಾನೆ ಎಂಬುದನ್ನು ಮರೆಯುತ್ತಾರೆ.
ಈ ಕಾದಂಬರಿಯಲ್ಲಿ ಒಬ್ಬ ಹುಡುಗನ ಕೊಳೆತ ಕಾಲನ್ನು ಕತ್ತರಿಸಿ ಹಾಕಲಾಯಿತು, ಆಗ ಹುಡುಗ ಅಳುತ್ತಿದ್ದ. ಬರಿಯ ನೋವಿನಿಂದ ಮಾತ್ರವಲ್ಲ, ತಾನು ಮುಂದೆ ಎದುರಿಸಬೇಕಾದ ಬದುಕನ್ನು ನೆನೆದು ಅಳುತ್ತಿದ್ದ. ತಾನು ಕುಂಟ-ಅಂಗವಿಕಲ ಅನ್ನೂದನ್ನು ಅವನು ಎದುರಿಸಬೇಕಾಗಿತ್ತು. ಕೃತಕ ಕಾಲಗಳ ಜೋಡಣೆಯಾದರೂ ಕೂಡ ಅವನು ಮೊದಲಿನ ವ್ಯಕ್ತಿ ಅಲ್ಲ,
ಈ ಸಂಧರ್ಭದಲ್ಲಿ ಡಾಕ್ಟ್ರರ್ ಗಳು ಎಷ್ಟೇ ಧೈರ್ಯ ಹೇಳಿದರೂ ಸಹ ಇದು ಯಾವ ರೀತಿಯಲ್ಲಿ ಸಹಾಯ, ಸಹಕಾರ ನೀಡಬಲ್ಲದು, ಎಂಬುದು ಈ ಕಾದಂಬರಿಯಲ್ಲಿನ ಡಾಕ್ಟ್ರರ್ ಪುರುರವರ ವಾರದ, " ನಾವು ತಜ್ಣ ವೈದ್ಯರು, ಸರ್ಜನ್ ಗಳು, ಅದರೊಂದಿಗೆ ನಾವು ಮಾನವರು ಕೂಡ!"
ಚಿಕ್ಕವಯಸ್ಸಿನ ಬದುಕಿನ ಹೊಂಗನಸು ಹೊತ್ತು ವೈವಾಹಿಕ ಜೀವನದ ಮೆಟ್ಟಲೇರಲು ಹವಣಿಸುತ್ತಿದ್ದ ಪೂಜಿತಾಳಿಗೆ ಶಸ್ರ್ರಚಿಕಿತ್ಸೆಯಲ್ಲಿ ಅವಳ ಹೆಣ್ತತನ ತಾಯ್ತನದ ಬಲಿಯಾಗುತ್ತದೆ. ಅದನ್ನು ಅವಳು ಹೇಗೆ ಎದುರಿಸುತ್ತಾಳೆ? ಅದರಿಂದ ಅವಳ ಸುತ್ತಮುತ್ತಲಿನ ವ್ಯಕ್ತಿಗಳ ಬದುಕಿನಲ್ಲಿ ಬಿರುಗಾಳಿಯೇಕೆ ಏಳುತ್ತದೆ ಎನ್ನುವುದೇ ಕಾದಂಬರಿಯ ಕಥೆ,
ಈ ಕಾದಂಬರಿಯಲ್ಲಿ ಬರುವ ಪ್ರಮುಖ ಪಾತ್ರಗಳು "
ಡಾ! ಪುರು, ಡಾ! ಸಂಕಲ್ಪ
ಡಾ! ದಿನಕರ್ ಡಾ! ಭಾರ್ಗವ
ಸದಾನಂದ, ಪೂಜಿತಾ
No comments:
Post a Comment